Saturday, September 12, 2020

99indianewsonline kodagu ಸಾಮಾಜಿಕ ಕಾರ್ಯಕರ್ತ ಹಿದಾಯತುಲ್ಲಾ ಮಡಿಕೇರಿ(blood bayya)

ಮಡಿಕೇರಿ, 12/sep/2020
ಮಡಿಕೇರಿಯಲ್ಲಿ ಎಲ್ಲರಿಗೂ ಚಿರಪರಿಚಿತರಾದ ಹೆಸರೇ 'ಬ್ಲಡ್ ಬಯ್ಯ ' ಹಿದಾಯತುಲ್ಲಾ ಮಡಿಕೇರಿ ಇವರು ಕೊಡಗಿನಲ್ಲಿ ಹಲವಾರು ಜನರಿಗೆ ರಕ್ತದಾನ ಮಾಡಿ ಮತ್ತು ಅನಾಥ ಶವ ಸಂಸ್ಕಾರ , ಈ ತರ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿ ರುವಂತಹ  ಮತ್ತು ಹಲವಾರು ಜನರಿಗೂ ಸಹಾಯವನ್ನು ಮಾಡಿರುವಂತಹ ವ್ಯಕ್ತಿಯಾಗಿರುತ್ತಾರೆ. ಇವರ ಸಾಮಾಜಿಕ ಕಾರ್ಯವನ್ನು ಗುರುತಿಸಿ  ಅನೇಕ   ಸಂಘ-ಸಂಸ್ಥೆಗಳು  ಇವರನ್ನು  ಪ್ರಶಸ್ತಿಗಳಿಂದ ಸನ್ಮಾನಿಸಿದ್ದಾರೆ. ಇವರಿಗೆ 30 ಕಿಂತ  ಹೆಚ್ಚಾಗಿ ಪ್ರಶಸ್ತಿಗಳು ಲಭಿಸಿವೆ. ಇವರ ಸಾಮಾಜಿಕ ಕಾರ್ಯ ನಮ್ಮೆಲ್ಲರಿಗೂ ಸ್ಪೂರ್ತಿದಾಯಕ ವಾಗಲಿ.
                                                by
                                   (javeed madikeri)

ಸಂಪಾದಕ: ಎಂ  ಎಂ  ಮನ್ಸೂರ್ ಮಡಿಕೇರಿ

No comments:

Post a Comment